“ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು, ಕಲ್ಲಿದ್ದಲ ಕಾವಾಗಬೇಕು.”— ಕುವೆಂಪು💡 VV ka Vichar:ನಮ್ಮ ಉತ್ಸಾಹ ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯಂತೆ ಕ್ಷಣದಲ್ಲಿ ಆರಿಹೋಗಬಾರದು, ಇದ್ದಿಲಿನ ಕಾವಿನಂತೆ ದೀರ್ಘಕಾಲ ಉಳಿಯಬೇಕು ಎನ್ನುತ್ತಾರೆ ಕುವೆಂಪು. ಕ್ಷಣಿಕ ಉತ್ಸಾಹಕ್ಕಿಂತ ನಿರಂತರವಾದ, ಸ್ಥಿರವಾದ ಪರಿಶ್ರಮವೇ ಗುರಿ ಮುಟ್ಟಿಸುತ್ತದೆ.CopyWhatsAppPostImage